ಉದ್ಘಾಟನೆ

(ಡಿ.22)ವಿಟ್ಲ : ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಎರಡನೇ ಶಾಖೆ ಮಂಚಿ – ಕುಕ್ಕಾಜೆಯಲ್ಲಿ ಶುಭಾರಂಭ..!!!

ವಿಟ್ಲ:ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘ ನಿ. ವಿಟ್ಲ ಇದರ ಎರಡನೇ ನೂತನ ಶಾಖೆ ಮಂಚಿ ಕುಕ್ಕಾಜೆ ಯಲ್ಲಿ ಡಿ. 22 ರಂದು ಶುಭರಂಭಗೊಳ್ಳಲಿದ್ದು ಇದರ ಆಮಂತ್ರಣ ಪತ್ರಿಕೆ...

Read more

(ಡಿ.11)ವಿಟ್ಲ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ವಿಟ್ಲ ಘಟಕದ ಪದಗ್ರಹಣ ಸಮಾರಂಭ.!!!

ವಿಟ್ಲ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ವಿಟ್ಲ ಘಟಕದ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಟ್ಲದ ಬ್ರಹ್ಮಶ್ರೀ ನಾರಾಯಣ ಗುರು...

Read more

ಪುತ್ತೂರು: (ಡಿ.9) Royal Florist & Events ನ ಹೊಸ ಬ್ರಾಂಚ್ ಶುಭಾರಂಭ..!!!!

ಪುತ್ತೂರು: Royal Florist & Events ನ ಹೊಸ ಶಾಖೆ ಪುತ್ತೂರಿನ ಮುಖ್ಯ ರಸ್ತೆಯ ಏಳ್ಮುಡಿ ಬಳಿಯ ಡೇನಿಯಲ್ ಆರ್ಕೇಡ್ ನಲ್ಲಿ ಡಿ.9 ರಂದು ಶುಭಾರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ...

Read more

(ಡಿ.8): ಶ್ರೀ ವಿಷ್ಣು ಯುವಶಕ್ತಿ ಬಳಗ (ರಿ.) ಮಜ್ಜಾರಡ್ಕ ವತಿಯಿಂದ 7 ನೇ ವರ್ಷದ ಕೆಸರುಡೊಂಜಿದಿನ..!!!

ಪುತ್ತೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ (ರಿ.) ಮಜ್ಜಾರಡ್ಕ ವತಿಯಿಂದ ಕೆಸರು ಡೊಂಜಿ ದಿನ ಕಾರ್ಯಕ್ರಮ ಅರಿಯಡ್ಕ ಗ್ರಾಮದ ಮಜ್ಜಾರಡ್ಕ ದಲ್ಲಿ ಡಿ.8...

Read more

ಬಿಲ್ಲವ ಸಂಘ (ರಿ.) ಕುಂಡಡ್ಕ ವತಿಯಿಂದ 24 ನೇ ವರ್ಷದ ಶ್ರೀ ಗಣಪತಿ ಹವನ ಮತ್ತು ಬ್ರಹ್ಮಶ್ರೀ ನಾರಾಯಣ ಗುರುದೇವ ಪೂಜೆ..!!!

ವಿಟ್ಲ: ಬಿಲ್ಲವ ಸಂಘ (ರಿ.) ಕುಂಡಡ್ಕ ವಿಟ್ಲ ಮುಡ್ನೂರು ಕುಳ ಬಂಟ್ವಾಳ ಇದರ 24 ನೇ ವರ್ಷದ ಶ್ರೀ ಗಣಪತಿ ಹವನ ಮತ್ತು ಬ್ರಹ್ಮಶ್ರೀ ನಾರಾಯಣ ಗುರುದೇವ...

Read more

ಪುತ್ತೂರು : ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನಿಂದ ನಿರ್ಮಾಣಗೊಂಡ ಬಸ್ ತಂಗುದಾಣ ಉದ್ಘಾಟನೆ

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಪ್ರದೇಶದಲ್ಲಿ ಪುತ್ತೂರಿನ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್ ಸಂಸ್ಥೆಯಿಂದ ನಿರ್ಮಾಣಗೊಂಡ ಸುಸಜ್ಜಿತ ಬಸ್ ತಂಗುದಾಣದ ಉದ್ಘಾಟನೆ ಡಿ.೫ರಂದು ನಡೆಯಿತು. ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್ ಸಂಸ್ಥೆಯ ಆಡಳಿತ...

Read more

ಪುತ್ತೂರು: (ಡಿ.6) ‘ಅರಸು ಡೀಟೇಲಿಂಗ್ ಕೆಫೆ’ ಕೂರ್ನಡ್ಕ ದಲ್ಲಿ ಶುಭಾರಂಭ..!!!

ಪುತ್ತೂರು: ಅತ್ಯಾಧುನಿಕ ತಂತ್ರಜ್ಞಾನ , ವಿಶಾಲವಾದ ಸರ್ವಿಸ್ ಸ್ಪೇಸ್, ಪುತ್ತೂರಿನ ಅತೀ ದೊಡ್ಡ ಸರ್ವೀಸ್ ಸ್ಟೇಷನ್ ಅರಸು ಡೀಟೇಲಿಂಗ್ ಕೆಫೆ ಡಿ.6 ರಂದು ಕೂರ್ನಡ್ಕ ಐಡಿಯಲ್ ಚಿಕನ್...

Read more

ದ್ವಾರಕಾ ಸಂಸ್ಥೆ ಯಿಂದ ನವೀಕೃತ ವೆಬ್ ಸೈಟ್ ಲೋಕಾರ್ಪಣೆ..!!

ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಜನಮನ್ನಣೆಯನ್ನು ಪಡೆದಿರುವ ದ್ವಾರಕಾ ವು ಡಿಸೆಂಬರ್ 5ನೇ ತಾರೀಕು ಗುರುವಾರದಂದು ತನ್ನ ವೆಬ್ಸೈಟ್ ನ್ನು...

Read more

(ನ.27) ಪುತ್ತೂರು: ದರ್ಬೆಯಲ್ಲಿ ಶರೀಫ್ ಬೈಕ್ಸ್ ಶುಭಾರಂಭ..!!

ಪುತ್ತೂರು: ಯಮಹಾ ಕಂಪನಿ ಯ ಅಧಿಕೃತ ಶೋರೂಮ್ ಶರೀಫ್ ಬೈಕ್ಸ್ ಪುತ್ತೂರಿನ ದರ್ಬೆಯ ಸಂತ ಫಿಲೋಮಿನ ಕಾಲೇಜಿನ ಬಳಿ ನ.27 ರಂದು ಶುಭಾರಂಭಗೊಳ್ಳಲಿದೆ. ನೂತನ ಶೋರೂಮ್ ಅನ್ನು...

Read more

(ನ.24) ಕುಂಬ್ರದಲ್ಲಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 23ನೇ ಶಾಖೆ ಶುಭಾರಂಭ

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತವಾದ ಬೆಳ್ತಂಗಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಗುರುದೇವ ವಿವಿಧೋzಶ ಸಹಕಾರ...

Read more
Page 1 of 20 1 2 20

Recent News

You cannot copy content of this page