ವಿಟ್ಲ ಶಾಲಾ ರಸ್ತೆಯ ಪ್ರಸನ್ನ ಕಾಂಪ್ಲೆಕ್ಸ್ ನ ತಳ ಅಂತಸ್ತಿನಲ್ಲಿರುವ ‘ಪಂಚಮಿ ವೆರೈಟಿ ಸ್ಟೋರ್ಸ್’ ಕಟ್ಟಡ ಮೇಲಂತಸ್ತಿನಲ್ಲಿರುವ ವಿಸ್ತೃತವಾದ ಹಾಗೂ ಸುಸಜ್ಜಿತವಾದ ಮಳಿಗೆಗೆ ಸ್ಥಳಾಂತರಗೊಂಡು ನ.28 ರಂದು ಶುಭಾರಂಭಗೊಳ್ಳುತ್ತಿದೆ.
ನೂತನ ಮಳಿಗೆಯು ನ.28 ರಂದು ಬೆಳಿಗ್ಗೆ 9 ಗಂಟೆಗೆ ದೀಪ ಪ್ರಜ್ವಲನೆ ಮೂಲಕ ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಟ್ಲ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕರಾದ ನಾಗರಾಜ್ ಹೆಚ್.ಇ., ಉದ್ಯಮಿಗಳಾದ ಸುಭಾಷ್ ಚಂದ್ರ ನಾಯಕ್, ವಿಟ್ಲ ಹವ್ಯಕ ವಲಯದ ಅಧ್ಯಕ್ಷರಾದ ಪಡಾರು ಚಂದ್ರಶೇಖರ ಭಟ್, ವಿಟ್ಲ ಪಟ್ಟಣ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಅರುಣ್ ವಿಟ್ಲ, ಪ್ರಸನ್ನ ಕಾಂಪ್ಲೆಕ್ಸ್ ಮಾಲಕರಾದ ಹೇಮಲತ ರವರು ಆಗಮಿಸಲಿದ್ದಾರೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..